ಬೆಳ್ಳಂಬೆಳಗೆನೆ ಗೃಹಲಕ್ಷ್ಮಿಯರ್ಗೆ ಗುಡ್ ನ್ಯೂಸ್ ಬಂದಿದೆ. ಹೌದು ಸ್ನೇಹಿತರೆ ಹೊಸ ವರ್ಷದ ಹಬ್ಬದ ಪ್ರಯುಕ್ತ ನಿಮ್ಮ ಖಾತೆಗಳಿಗೆ ಬರಲಿದೆ ಒಟ್ಟು ಕಂತುಗಳ ಹಣ ಫೆಬ್ರವರಿ, ಮಾರ್ಚ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್. ಹೌದು ಸ್ನೇಹಿತರೆ ಎಲ್ಲಾ ಕಂತುಗಳ ಹಣ ಇವತ್ತಿನಿಂದಲೇ ನಿಮ್ಮ ಖಾತೆಗಳಿಗೆ ಬಿಡುಗಡೆ ಆಗ್ತಾ ಇದೆ ಲಕ್ಷ್ಮಿ ಹೆಬ್ಬಳ್ಳಕರ್ ಅವರೇ ಭರ್ಜರಿ ಬಂಪರ್ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದಾರೆ. ಯಾರ್ಯಾರಿಗೆ ಹಣ ಬಂದಿಲ್ಲ ಅಂತ ಕೇಳ್ತಾ ಇದ್ದೀರಿ, ಯಾರಿಗೆ ಎಷ್ಟು ಕಂತುಗಳ ಹಣ ಬಂದಿಲ್ಲ, ಹಣ […]
ಪ್ಯಾಕಿಂಗ್ ಕೆಲಸ ಖಾಲಿಯಿದೆ PUC / SSLC ಆಗಿದ್ರೆ ಸಾಕು | Local Jobs
ಪ್ಯಾಕಿಂಗ್ ಕೆಲಸ ಖಾಲಿಯಿದೆ PUC / SSLC ಆಗಿದ್ರೆ ಸಾಕು | Local Jobs ಹಾಯ್ ಫ್ರೆಂಡ್ಸ್ ಇವತ್ತಿನ ಉದ್ಯೋಗಾವಕಾಶಗಳನ್ನು ನೋಡ್ಕೊಂಡು ಬರೋಣ ಬನ್ನಿ ಸರ್ವಿಸ್ ಬಾಯ್ಸ್ ಬೇಕಂತ ಹಾಕಿದ್ದಾರೆ. ಫ್ರೆಶರ್ಸ್ ಅಪ್ಲೈ ಮಾಡಬಹುದು ವೆಹಿಕಲ್ ವಿತ್ ಡಿಎಲ್ ಮ್ಯಾಂಡೇಟರಿ ಹಾಕಿದ್ದಾರೆ, ಹಾಗೆ ಗುಡ್ ಕಮ್ಯುನಿಕೇಶನ್ ಬೇಕು ಅಂತ ಹಾಕಿದ್ದಾರೆ. ಗೆಟ್ ಅಟ್ರಾಕ್ಟಿವ್ ಸ್ಯಾಲರಿ ಪ್ಲಸ್ ಇನ್ಸೆಂಟಿವ್ 25000 ಪ್ಲಸ್ ಅಂತ ಹಾಕಿದ್ದಾರೆ. ಲೊಕೇಶನ್ ಇರುವುದು ಉಡುಪಿ ಮತ್ತು ಕಾರ್ಕಳ ಕಾಂಟ್ಯಾಕ್ಟ್ ನಂಬರ್ 6363094900 984542000272. ಇನ್ನೊಂದು […]
60+ Trendy Coffin Purple Nail Designs (2025)
Hey There! Are you looking for coffin purple nail designs for your next event? Then checkout our article to get more about coffin purple nail designs. Lavender purple nail designs Simple elegant purple nail designs 60+ Cute Little Black Girl Hairstyles Braids 2024 Purple nail designs in purple 100+ Beautiful Blue And Silver Nail […]
Aase Kannada Serial | ರೋಹಿಣಿ ತಾಯಿನ ನೋಡೇಬಿಟ್ಟ ಶಾಂತಿ
Aase Kannada Serial: ಆಸೆ ಧಾರಾವಾಹಿಯ ನಾಳಿನ ಸಂಚಿಕೆಯಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ ಮೊದಲಿಗೆ ಕರಿಮಣಿ ಶಾಸ್ತ್ರಕ್ಕೆ ಅಂತ ದುಡ್ಡು ಖರ್ಚಾಗುತ್ತೆ ಏನ್ ಮಾಡೋದು ಅಂತ ರೋಹಿಣಿ ತಾಯಿಗೆ ಫೋನ್ ಮಾಡಿ ಕೇಳಿರ್ತಾಳೆ ಆಗ ಅವರು ನನ್ನ ಹತ್ರ ಸ್ವಲ್ಪ ಒಡವೆ ಇದೆ ಅದನ್ನ ಮಾರ್ ಕೊಡ್ತೀನಿ ಅಂತ ಹೇಳಿರ್ತಾರೆ. ಹಾಗಾಗಿ ಚಿನ್ನಮ್ಮ ಮರಿ ದುಡ್ಡು ತಗೊಂಡು ನೇರವಾಗಿ ರೋಹಿಣಿ ಪಾರ್ಲರ್ ಗೆ ಬರ್ತಾರೆ. ಅಲ್ಲಿ ಸ್ಟಾಫ್ ಹತ್ರ ರೋಹಿಣಿ ನೋಡಬೇಕು ಅಂತ ಕೇಳಿದಾಗ, ಸ್ಟಾಫ್ […]
Bhagyalakshmi Kannada Serial | Bhagyalakshmi Written Update
ಹಲೋ ಫ್ರೆಂಡ್ಸ್ ಇಂದಿನ ಲೇಖನದಲ್ಲಿ ನಾವು ಭಾಗ್ಯಲಕ್ಷ್ಮಿ ಧಾರಾವಾಹಿಯ ಇಂದಿನ ಸಂಚಿಕೆಯನ್ನು ನೋಡ್ಕೊಂಡು ಬರೋಣ. ಭಾಗ್ಯನಿಗೆ ಫಕೀರಬಾಬಾ ಕಣ್ಣು ತೆರ್ಸಿ ಬಿಟ್ರು. ಹೌದು ಫ್ರೆಂಡ್ಸ್ ಫಕೀರ್ ಬಾಬಾ ಬಂದು ನಿನ್ನ ಮನಸ್ಸಿಗೆ ತಿಳಿಯ ಬೇಕಾದುದು ಒಂದು ಸಚ್ ಇದೆ, ಆ ಸಛ್ ತಿಳಿಯುವ ಸಮಯ ಬಂದಿದೆ ಅಂತ ಹೇಳ್ತಾರೆ. ಆದ್ರೆ ಭಾಗ್ಯಗೆ ಅದೆಲ್ಲ ಒಗಟು ಒಗಟು ಎನಿಸುತ್ತೆ. ಕಳವು ಎಲ್ಲಾನು ತಿಳಿಸುತ್ತೆ ಅಂತ ಬಾಬಾ ಹೇಳ್ತಾರೆ. ಮುಂದೆ ಈ ವಿಡಿಯೋ ನೋಡಿ …
2.63 ಲಕ್ಷ ರೈತರಿಗೆ ಬರ ಪರಿಹಾರ ಜಮೆಯಾಗಿದೆ, ಜಮೆಯಾಗಿಲ್ಲದಿದ್ದರೆ ಈ ನಂಬರಿಗೆ ಕರೆ ಮಾಡಿ | Bara Parihara Number
ಕಳೆದ 2023-24 ರ ಮುಂಗಾರು ಹಂಗಾಮಿನಲ್ಲಿ ಮಳೆಯಾಗದ ಕಾರಣ ಜಿಲ್ಲೆಯ ಎಲ್ಲಾ 11 ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ 2,63,393 ರೈತರಿಗೆ 274.51 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ಬರ ಪರಿಹಾರ ನೀಡಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರಿಂದ, ಅನುಮೋದಿಸಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರಾಗಿ ನೋಂದಣಿಯಾಗಿರುವ ಮತ್ತು ಪ್ರೂಟ್ಸ್ ಐಡಿ ಹೊಂದಿರುವ 2,82,010 ರೈತರು ಈಗಾಗಲೇ ಎಸ್ಡಿಆರ್ಎಫ್ ಮಾನದಂಡಗಳಿಗೆ ಅನುಗುಣವಾಗಿ ಡಿಬಿಟಿ […]
ಗ್ರಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮಹಿಳೆಯರಿಗೆ ಇನ್ಮುಂದೆ ಮಾಸಿಕ 2,000 ಹಣದೊಂದಿಗೆ 800 ಹೆಚ್ಚುವರಿ ಹಣ ಕೂಡಲೇ ಅರ್ಜಿ ಸಲ್ಲಿಸಿ | Manaswini Scheme |
ಕರ್ನಾಟಕ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವಂತಾಗಿದೆ. ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಗ್ಯಾರಂಟಿ ಯೋಜನೆಗಳನ್ನು(Guarantee Schemes) ಜಾರಿಗೊಳಿಸಿದಲ್ಲದೆ, ಮತ್ತೊಮ್ಮೆ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಹೌದು ಸ್ನೇಹಿತರೆ, ಈ ಯೋಜನೆಯೇ ಮನಸ್ವಿನಿ ಯೋಜನೆ (Manaswini Scheme), ಇದರಿಂದಾಗಿ ಮಹಿಳೆಯರು ಪ್ರತಿ ತಿಂಗಳು 800 ಹಣವನ್ನು ಪಿಂಚಣಿಯ ರೀತಿ ಪಡೆಯಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಯಾರೆಲ್ಲಾ ಅರ್ಹರು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ. […]
ಕರ್ನಾಟಕ ಶ್ರಮ ಶಕ್ತಿ ಯೋಜನೆಯಿಂದ 50,000 ಸಾಲ ಮತ್ತು ಸಬ್ಸಿಡಿ..! ಈಗಲೇ ಅರ್ಜಿ ಸಲ್ಲಿಸಿ (Shrama Shakti Scheme)
ಕರ್ನಾಟಕ ಸರ್ಕಾರವು ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆ ಯಶಸ್ವಿಯಾಗಿದೆ. ಈಗ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದೆ, ಅದೇ ಸಾಲ ಲಭ್ಯವಾಗುವ ಯೋಜನೆ (ಕರ್ನಾಟಕ ಶ್ರಮ ಶಕ್ತಿ ಯೋಜನೆ). ಬನ್ನಿ ಸ್ನೇಹಿತರೆ ಇದರ ಬಗ್ಗೆ ಸರಿಯಾಗಿ ತಿಳಿಯೋಣ. ಈ ಲೇಖನದ ಮೂಲಕ, ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆಯ ವಿವರವಾದ ಮಾಹಿತಿಯನ್ನು, ಅಂದರೆ ಸಾಲದ ಮೊತ್ತ, ಸಬ್ಸಿಡಿ, ಪಾವತಿಯ ವಿಧಾನ, ಅಗತ್ಯ […]
ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara
ಕರ್ನಾಟಕ ರಾಜ್ಯದ ಎಲ್ಲ ರೈತ ಮಿತ್ರರಿಗೂ ನಮ್ಮ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಇವತ್ತಿನ ಈ ಲೇಖನದಲ್ಲಿ 2023-2024 ಅಲ್ಲಿ ನಿಗದಿಪಡಿಸಿದ ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಹೌದು ರೈತ ಮಿತ್ರರೇ 2023-2024 ರಲ್ಲಿ ಮುಂಗಾರಿನ ಮಳೆಯಿಂದಾಗಿ ರಾಜ್ಯದ ಹೆಚ್ಚಿನ ರೈತರ ಎಲ್ಲ ಬೆಳೆಗಳು ಹಾನಿಯಾಗಿದ್ದವು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವು ಒಟ್ಟು 223 ತಾಲೂಕುಗಳನ್ನು ಬರಪೀಡಿತ ರಾಜ್ಯಗಳೆಂದು ಘೋಷಿಸಿ, ಬೆಲೆ ಹಣ್ಣಿ ಪರಿಹಾರಕ್ಕಾಗಿ ಕೇಂದ್ರಸರ್ಕಾರಕ್ಕೆ ಅರ್ಜಿಸಲ್ಲಿಸಿತ್ತು. Bele Hani Parihara List 2023-24 ಇದರ ಪ್ರಯುಕ್ತ […]
ಬಂದೇ ಬಿಟ್ಟುತು SSLC ರಿಸಲ್ಟ್ ಕೂಡಲೇ ಚೆಕ್ ಮಾಡಿ | Karnataka SSLC Result 2024
SSLC ಫಲಿತಾಂಶ 2024 ಕರ್ನಾಟಕ ಇಂದು ಬೆಳಗ್ಗೆ 10:30 ಕ್ಕೆ ಪ್ರಕಟವಾಗಲಿದೆ. ಪರೀಕ್ಷಾರ್ಥಿಗಳು SSLC ಫಲಿತಾಂಶ 2024 ಅನ್ನು ಅಧಿಕೃತ ವೆಬ್ಸೈಟ್ಗಳಲ್ಲಿ ಪರಿಶೀಲಿಸಬಹುದು: karresults.nic.in, kseab.karnataka.gov.in, ಮತ್ತು sslc.karnataka.gov.in ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಸಲ್ಲಿಸುವ ಮೂಲಕ ಪರಿಶೀಲಿಸಿ. ಮಂಡಳಿಯು ಕರ್ನಾಟಕ SSLC ಫಲಿತಾಂಶ 2024 ಜೊತೆಗೆ ಉತ್ತೀರ್ಣ ಶೇಕಡಾವಾರು ಮತ್ತು ಟಾಪರ್ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಸರಿಯಾದ ಸಮಯದಲ್ಲಿ, ಅಧಿಕೃತ ವೆಬ್ಸೈಟ್ಗಳಲ್ಲಿ ಸ್ಕೋರ್ಕಾರ್ಡ್ ಲಿಂಕ್ ಅನ್ನು ಸಕ್ರಿಯಗೊಳಿಸಲಾಗುತ್ತದೆ: kseab.karnataka.gov.in ಮತ್ತು karresults.nic.in ಲಾಗಿನ್ ರುಜುವಾತುಗಳನ್ನು […]